ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ Uncategorized ನಂಜನಗೂಡು ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಮಗ್ರ ನೀರಾವರಿಗಾಗಿ ಮತ್ತು ತಾಲ್ಲೂಕು ಆಡಳಿತದ ರೈತ ವಿರೋಧಿ ದೋರಣೆಯನ್ನು ಖಂಡಿಸಿ ಬೃಹತ್‌ ಬಾರುಕೋಲು ಚಳುವಳಿ ಎರಡನೇ ದಿನವೂ ಮುನ್ನಡೆಯುತ್ತಿದೆ

ನಂಜನಗೂಡು ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಮಗ್ರ ನೀರಾವರಿಗಾಗಿ ಮತ್ತು ತಾಲ್ಲೂಕು ಆಡಳಿತದ ರೈತ ವಿರೋಧಿ ದೋರಣೆಯನ್ನು ಖಂಡಿಸಿ ಬೃಹತ್‌ ಬಾರುಕೋಲು ಚಳುವಳಿ ಎರಡನೇ ದಿನವೂ ಮುನ್ನಡೆಯುತ್ತಿದೆ

Leave a Reply

Your email address will not be published. Required fields are marked *

Related Post

ಸಂಘಟನೆಗೆ ಸೇರ್ಪಡೆಸಂಘಟನೆಗೆ ಸೇರ್ಪಡೆ

ನಂಜನಗೂಡು ತಾಲೂಕು ಕವಲಂದೆ ಹೋಬಳಿ ಗಟ್ಟವಾಡಿವಾಡಿಪುರ ಗ್ರಾಮದಲ್ಲಿ ರೈತ ಸಂಘಟನೆಯ ತತ್ವ ಸಿದ್ಧಾಂತ ಒಪ್ಪಿಕೊಂಡು 120ಕ್ಕೂ ಹೆಚ್ಚು ಯುವಕರು ರೈತರು ಸಂಘಟನೆಗೆ ಸೇರ್ಪಡೆಗೊಂಡರು.. ಸಂಘಟನೆ ಇವರ ಗ್ರಾಮವನ್ನು ಅಭಿವೃದ್ಧಿ ಮಾಡುವ ಶಕ್ತಿಯನ್ನು ಬಸವೇಶ್ವರ ದೇವರು ಇವರಿಗೆ ಕರುಣಿಸಲಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ

ವಿಶ್ವ ರೈತ ದಿನಾಚರಣೆ, ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನೋತ್ಸವ ಹಾಗೂ ರೈತ ಜಾಗೃತಿ ಸಭೆವಿಶ್ವ ರೈತ ದಿನಾಚರಣೆ, ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನೋತ್ಸವ ಹಾಗೂ ರೈತ ಜಾಗೃತಿ ಸಭೆ

ನಂಜನಗೂಡು ತಾಲೂಕು ನೇರಳೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತನ್ನ ಶಕ್ತಿ ಪ್ರದರ್ಶನ ಮಾಡಿದರು. ವಿಶ್ವ ರೈತ ದಿನಾಚರಣೆ, ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನೋತ್ಸವ ಹಾಗೂ ರೈತ ಜಾಗೃತಿ ಸಭೆ ಮತ್ತು ಸಂಘಟನೆ ಸೇರ್ಪಡೆ ಕಾರ್ಯಕ್ರಮವನ್ನು ಇಂದು